ಟಾಲಿವುಡ್ ಸ್ಟಾರ್ ನಟ ನಾನಿ ಕನ್ನಡಿಗರಿಗೆ ಕ್ಷಮೆ ಕೋರಿದ್ದಾರೆ!!!. ಈ ಪರಿ ನಾನಿ ಅವರ ಮೇಲೇ ಕನ್ನಡಿಗರು ಕೆಂಗಣ್ಣಾಗಿಸಲು ಕಾರಣವಾದರೂ ಏನು..!!???

ಸಿನಿಮಾ ಕಲಾವಿದರು ಕೆಲವೊಮ್ಮೆ ಚರ್ಚೆಗೆ ಒಳಗಾಗುವುದು ಸಹಜ. ಇನ್ನು ಕೆಲವರು ಬೇಕೆಂದೇ ಕಿಡಿ ಕಿಡಿ ಎಬ್ಬಿಸಿ ಸುದ್ದಿಗೆ ಒಳಗಾಗುತ್ತಾರೆ. ಆದರೆ ಇನ್ನೂ ಕೆಲವರು ಅಪ್ಪಿ ತಪ್ಪಿ ಆಡುವ ತಮ್ಮ ಮಾತಿನಿಂದ ಚರ್ಚೆಗೆ ಒಳಗಾಗಿರುತ್ತಾರೆ. ಇದೆ ರೀತಿ ಈಗೊಂದು ಸುದ್ದಿ ಗೆ ತಳಿವ್ಹಡ್ ಸ್ಟಾರ್ ನಟ “ನಾನಿ” ಅವರು ಒಳಗಾಗಿದ್ದಾರೆ. ಅದರಲ್ಲೂ ಕನ್ನಡಿಗರನ್ನು ಎದುರಾಕಿಕೊಂಡಿರುವುದು ಅಚ್ಚರಿಯ ಸುದ್ದಿ ಆಗಿದೆ.

ಟಾಲಿವುಡ್ ನ ಟಾಪ್ ನಟರಲ್ಲಿ ಒಬ್ಬರಾಗಿರುವ ಸ್ಟಾರ್ ನಟ ನಾನಿ ಅವರು ಒಳ್ಳೊಳ್ಳೆ ಕಥೆಯುಳ್ಳ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಮೇಲೆದ್ದು ಬೇಳೆದು ಬಂದವರು. ತಾಕ್ಯ್ವುಡ್ ನಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲೂ ತಮ್ಮ ಸಿಂಪಲ್ ನಟನೆಯ ಮೂಲಕ ಎಷ್ಟೋ ಜನರ ಮನ ಗೆದ್ದಿರುವ ಈ ನಟ ಇದೀಗ ಕನ್ನಡಿಗರ ವಿರುಉದ ಮಾತನಾಡಿದಕ್ಕೆ ಬಾರಿ ಚರ್ಚೆಗೆ ಒಳಗಾಗಿದ್ದಾರೆ.

ಹೌದು. ನಾನಿ ಅವರ ಮುಂದಿನ ಸಿನಿಮಾ ” ಆಂಟೆ ಸುಂದಾರನಿಕಿ “, ಸಿನಿಮಾದ ಎಲ್ಲ ಕಾರ್ಯಗಳು ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುಟ್ಟುದೆ. ಇದೆ ಜ್ಯೂ.10 ಕ್ಕೆ ಚಿತ್ರಮಂದಿರಗಳ ಪ್ರವೇಶವಾದಲಿರುವ ಈ ಸಿನಿಮಾಡ ಟ್ರೈಲರ್ ಬಿಡುಗಡೆ ಆಗಿದೆ. ಪ್ರಸ್ತುತ ಈ ಸಿನಿಮಾ ತೆಲುಗು ಮಾತ್ರವಲ್ಲದೆ ಮಲಯಾಮ್, ತಮಿಳ್ ಭಾಷೆಗಳಲ್ಕಿ ಬಿಡುಗಡೆ ಆಗುತ್ತಿದೆ. “ಈ ಸಿನಿಮಾ ಯಾಕೆ ಕನ್ನಡದಲ್ಲಿ ಬಿಡುಗಡೆ ಮಾಡುತ್ತಿಲ್ಲ”ವೆಂದು ಕೇಳಿದಕ್ಕೆ, ನಾನು ಅವರು ಕೊಟ್ಟ ಉತ್ತರ ಕನ್ನಡಿಗರನ್ನು ಕೆಂಗನ್ನಾಗಿಸಿದೆ.

ಈ ಪ್ರೆಶ್ನೆಗೆ ನಾನಿ ಅವರು, “ಬಹುತೇಕ ಕನ್ನಡಿಗರಿಗೆ ತೇಕೂಗು ಚೆನ್ನಾಗಿ ಅರ್ಥ ಆಗುತ್ತದೆ, ಹಾಗೂ ಅವರೆಲ್ಲ ತೇಲುಗುನಲ್ಲೇ ಸಿನಿಮಾ ವೀಕ್ಷಿಸಲು ಇಷ್ಟ ಪಡುತ್ತಾರೆ, ಹಾಗೂ ವೀಕ್ಷಿಸುತ್ತಾರೆ. ಹಾಗಾಗಿ ಈ ಚಿತ್ರ ಕನ್ನಡಕ್ಕೆ ಡಬ್ ಮಾಡಲಿಲ್ಲ”. ಎಂದು ಹೇಳಿದ್ದಾರೆ ಈ ಕಾರಣಕ್ಕಾಗಿ “ಕನ್ನಡಿಗರು ನಾವು ಈ ಸಿನಿಮಾ ನೋಡುವುದಿಲ್ಲ” ಎನ್ನುವಂತೆ ಇನ್ನಷ್ಟು ಕಿರಿಕಿರಿ ಕಾಮೆಂಟ್ಸ್ ಗಳು ನೀಡಿದ್ದಾರೆ.

ಈ ವಿಚಾರ ಮಿತಿ ಮೀರಿದ ಕಾರಣ ನಟ ನಾನಿ ಅವರು ಕನ್ನಡಿಗರನ್ನು ಕ್ಷಮೆಯಾಚಿಸಿದ್ದಾರೆ. “ಡಬ್ಬಿಂಗ್ ಇಲ್ಲದ ಕಾಲದಿಂದಲೂ ಕನ್ನಡಿಗರು ನನ್ನ ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ ಎನ್ನುವುದಷ್ಟೆ ನನ್ನ ಮಾತಿನ ಅರ್ಥವಾಗಿತ್ತು. ಆದರೆ ಸಂಜಿಕ ಜಾಲತಾಣಗಲ್ಲಿ ಇದು ಬೇರೆ ಸ್ವರೂಪ ತೋರಿದೆ. ಸರಿಯಾಗಿ ವಿಚಾರ ತಲುಪಿಸದಿದ್ದಕ್ಕೆ ಕ್ಷಮೆ ಕೋರುತ್ತೇನೆ” ಎಂದಿದ್ದಾರೆ. ಅಷ್ಟೇ ಅಲ್ಲದೆ “ಕನ್ನಡ ಸಿನಿಮಾಗಳು ಗಡಿ ಮೀರಿ ಸಾಧನೆ ಮಾಡುತ್ತಿರುವುದಕ್ಕೆ ನನ್ನ ಹೆಮ್ಮೆ ಇದೆ” ಎಂದು ಸಹ ಹೊಗಳಿದ್ದಾರೆ.