ಮನರಂಜನೆ – SANDALWOOD SAMACHAR https://sandalwoodsamachar.com Sun, 01 May 2022 14:53:02 +0000 en-US hourly 1 https://wordpress.org/?v=6.5.3 193817628 ಕೆ.ಜಿ.ಯಫ್-2 ರೀನಾ ಪಾತ್ರದ ಕುರಿತು ಟಾಲಿವುಡ್ ಖ್ಯಾತ ನಟ ಪ್ರಭಾಸ್ ನ ಮಾತುಗಳಿವು!!… https://sandalwoodsamachar.com/archives/5299 Sun, 01 May 2022 14:53:02 +0000 https://sandalwoodsamachar.com/?p=5299 ರಾಕಿಂಗ್ ಸ್ಟಾರ್ ಯಶ್ ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಕೆ.ಜಿ.ಯಫ್-2 ಸಿನಿಮಾ ಬಿಡುಗಡೆ ಅಗಕ್ಕೂ ಮುಂಚೆ ಮಾತ್ರವಲ್ಲದೆ ಬಿಡುಗಡೆ ಅದಾಗಿಂದಲೂ ಇಂದಿಗೂ ಸಹ ಈ ಕ್ಷಣಕ್ಕೂ ಸಹ ಅದೇ ಸುದ್ದಿ. ಇಷ್ಟರ ಮಟ್ಟಕ್ಕೆ ಹವ ಶ್ರುಷ್ಟಿಸಿರುವ ಈ ಸಿನಿಮಾ ಬಗ್ಗೆ ಎಷ್ಟೋ ದೊಡ್ಡದೊಡ್ಡ ಮಂದಿ ಮತನಾಡಿರುವುದು ಈಗಾಗಲೇ ಎಲ್ಲೆಡೆ ಸುದ್ದಿ ಆಗಿದೆ.

ಅದರಲ್ಲೂ ಇಂತಹ ದೊಡ್ಡ ಖ್ಯಾತಿಯ ವ್ಯಕ್ತಿ ಒಬ್ಬ ಈ ಸಿನಿಮಾದ ಬಗ್ಗೆ ಹಾಗೂ ಸಿನಿಮಾ ನಾಟಿಗೆ ಖುದ್ದಾಗಿ ಹೇಳಿರುವ ಮಾತುಗಳು ಇದೀಗ ವೈರಲ್ ಆಗಿದೆ. ಹೌದು, ಈಗಾಗಲೇ ಎಷ್ಟೋ ಜನ ಪ್ರಶಾಂತ್ ನೀಲ್ ಅವರಿಗೆ, ಯಶ್ ಅವರಿಗೆ, ನಟಿ ಶ್ರೀನಿಧಿ ಶೆಟ್ಟಿ , ಹಾಗೂ ಇನ್ನೆತೆರೆ ಸಿನಿಮಾದಲ್ಲಿ ಬಿಗವಹಿಸಿದವರನ್ನು ಖುದ್ದಾಗಿ ಪ್ರಶಂಸಿರುವರು.

ಅಷ್ಟೇ ಅಲ್ಲದೆ ಟಾಲಿವುಡ್ ನ ಖ್ಯಾತ ನಟ “ಪ್ರಭಾಸ್” ಕೊಟ್ಟ ಈ ಹೇಳಿಕೆಯನ್ನು ಶ್ರೀನಿಧಿ ಶೆಟ್ಟಿ ಅವರು ನ್ಯೂಸ್ ಫಸ್ಟ್ ಕನ್ನಡ ಮಾದ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ನಟ ಪ್ರಭಾಸ್ ಅವರು ರೀನಾ ಪಾತ್ರದ ನಟಿ ಶ್ರೀನಿಧಿ ಶೆಟ್ಟಿ ಅವರ ನಟನೆಗೆ ಫಿದಾ ಆಗಿದ್ದಾರೆ. ಸಸ್ಪೆಷಲ್ ಮೆಂಶನ್ಡ್ ಅಂತ ಹೇಳಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂಬುದನ್ನು ಶ್ರೀನಿಧಿ ಹಂಚಿಕೊಂಡಿದ್ದಾರೆ.

ನಟ ಯಶ್ ಅವರು ಕೆ.ಜಿ.ಯಫ್ ಸಿನಿಮಾಕ್ಕಾಗಿ 8 ವರ್ಷಗಳ ಬೇರೆಯಾವ ಸಿನಿಮಾದ ಆಫರ್ ಗಳನ್ನು ಕೈಗೊಪ್ಪಿಕೊಂಡಿರಲಿಲ್ಲ. ಇದೆ ಸರದಿಯಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರು ಸಹ ಅಷ್ಟೇ ಬೇರೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ನಟ ಪ್ರಭಾಸ್ ಈ ಪೈಕಿ ನಟನೆಯನ್ನು ಮೆಚ್ಚುವುದನ್ನು ಕಂಡರೆ, ಮುಂದೊಂದು ದಿನ ಶ್ರೀನಿಧಿ ಶೆಟ್ಟಿ ಅವರೊಟ್ಟಿಗೆ ನಟಿಸುವುದು ಸಂಶಯವನ್ನಿಸಲಿದೆ.

]]>
5299
ಟಾಲಿವುಡ್ ಸ್ಟಾರ್ ನಟ ನಾನಿ ಕನ್ನಡಿಗರಿಗೆ ಕ್ಷಮೆ ಕೋರಿದ್ದಾರೆ!!!. ಈ ಪರಿ ನಾನಿ ಅವರ ಮೇಲೇ ಕನ್ನಡಿಗರು ಕೆಂಗಣ್ಣಾಗಿಸಲು ಕಾರಣವಾದರೂ ಏನು..!!??? https://sandalwoodsamachar.com/archives/5200 Thu, 21 Apr 2022 14:36:16 +0000 https://sandalwoodsamachar.com/?p=5200 ಸಿನಿಮಾ ಕಲಾವಿದರು ಕೆಲವೊಮ್ಮೆ ಚರ್ಚೆಗೆ ಒಳಗಾಗುವುದು ಸಹಜ. ಇನ್ನು ಕೆಲವರು ಬೇಕೆಂದೇ ಕಿಡಿ ಕಿಡಿ ಎಬ್ಬಿಸಿ ಸುದ್ದಿಗೆ ಒಳಗಾಗುತ್ತಾರೆ. ಆದರೆ ಇನ್ನೂ ಕೆಲವರು ಅಪ್ಪಿ ತಪ್ಪಿ ಆಡುವ ತಮ್ಮ ಮಾತಿನಿಂದ ಚರ್ಚೆಗೆ ಒಳಗಾಗಿರುತ್ತಾರೆ. ಇದೆ ರೀತಿ ಈಗೊಂದು ಸುದ್ದಿ ಗೆ ತಳಿವ್ಹಡ್ ಸ್ಟಾರ್ ನಟ “ನಾನಿ” ಅವರು ಒಳಗಾಗಿದ್ದಾರೆ. ಅದರಲ್ಲೂ ಕನ್ನಡಿಗರನ್ನು ಎದುರಾಕಿಕೊಂಡಿರುವುದು ಅಚ್ಚರಿಯ ಸುದ್ದಿ ಆಗಿದೆ.

ಟಾಲಿವುಡ್ ನ ಟಾಪ್ ನಟರಲ್ಲಿ ಒಬ್ಬರಾಗಿರುವ ಸ್ಟಾರ್ ನಟ ನಾನಿ ಅವರು ಒಳ್ಳೊಳ್ಳೆ ಕಥೆಯುಳ್ಳ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಮೇಲೆದ್ದು ಬೇಳೆದು ಬಂದವರು. ತಾಕ್ಯ್ವುಡ್ ನಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲೂ ತಮ್ಮ ಸಿಂಪಲ್ ನಟನೆಯ ಮೂಲಕ ಎಷ್ಟೋ ಜನರ ಮನ ಗೆದ್ದಿರುವ ಈ ನಟ ಇದೀಗ ಕನ್ನಡಿಗರ ವಿರುಉದ ಮಾತನಾಡಿದಕ್ಕೆ ಬಾರಿ ಚರ್ಚೆಗೆ ಒಳಗಾಗಿದ್ದಾರೆ.

ಹೌದು. ನಾನಿ ಅವರ ಮುಂದಿನ ಸಿನಿಮಾ ” ಆಂಟೆ ಸುಂದಾರನಿಕಿ “, ಸಿನಿಮಾದ ಎಲ್ಲ ಕಾರ್ಯಗಳು ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುಟ್ಟುದೆ. ಇದೆ ಜ್ಯೂ.10 ಕ್ಕೆ ಚಿತ್ರಮಂದಿರಗಳ ಪ್ರವೇಶವಾದಲಿರುವ ಈ ಸಿನಿಮಾಡ ಟ್ರೈಲರ್ ಬಿಡುಗಡೆ ಆಗಿದೆ. ಪ್ರಸ್ತುತ ಈ ಸಿನಿಮಾ ತೆಲುಗು ಮಾತ್ರವಲ್ಲದೆ ಮಲಯಾಮ್, ತಮಿಳ್ ಭಾಷೆಗಳಲ್ಕಿ ಬಿಡುಗಡೆ ಆಗುತ್ತಿದೆ. “ಈ ಸಿನಿಮಾ ಯಾಕೆ ಕನ್ನಡದಲ್ಲಿ ಬಿಡುಗಡೆ ಮಾಡುತ್ತಿಲ್ಲ”ವೆಂದು ಕೇಳಿದಕ್ಕೆ, ನಾನು ಅವರು ಕೊಟ್ಟ ಉತ್ತರ ಕನ್ನಡಿಗರನ್ನು ಕೆಂಗನ್ನಾಗಿಸಿದೆ.

ಈ ಪ್ರೆಶ್ನೆಗೆ ನಾನಿ ಅವರು, “ಬಹುತೇಕ ಕನ್ನಡಿಗರಿಗೆ ತೇಕೂಗು ಚೆನ್ನಾಗಿ ಅರ್ಥ ಆಗುತ್ತದೆ, ಹಾಗೂ ಅವರೆಲ್ಲ ತೇಲುಗುನಲ್ಲೇ ಸಿನಿಮಾ ವೀಕ್ಷಿಸಲು ಇಷ್ಟ ಪಡುತ್ತಾರೆ, ಹಾಗೂ ವೀಕ್ಷಿಸುತ್ತಾರೆ. ಹಾಗಾಗಿ ಈ ಚಿತ್ರ ಕನ್ನಡಕ್ಕೆ ಡಬ್ ಮಾಡಲಿಲ್ಲ”. ಎಂದು ಹೇಳಿದ್ದಾರೆ ಈ ಕಾರಣಕ್ಕಾಗಿ “ಕನ್ನಡಿಗರು ನಾವು ಈ ಸಿನಿಮಾ ನೋಡುವುದಿಲ್ಲ” ಎನ್ನುವಂತೆ ಇನ್ನಷ್ಟು ಕಿರಿಕಿರಿ ಕಾಮೆಂಟ್ಸ್ ಗಳು ನೀಡಿದ್ದಾರೆ.

ಈ ವಿಚಾರ ಮಿತಿ ಮೀರಿದ ಕಾರಣ ನಟ ನಾನಿ ಅವರು ಕನ್ನಡಿಗರನ್ನು ಕ್ಷಮೆಯಾಚಿಸಿದ್ದಾರೆ. “ಡಬ್ಬಿಂಗ್ ಇಲ್ಲದ ಕಾಲದಿಂದಲೂ ಕನ್ನಡಿಗರು ನನ್ನ ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ ಎನ್ನುವುದಷ್ಟೆ ನನ್ನ ಮಾತಿನ ಅರ್ಥವಾಗಿತ್ತು. ಆದರೆ ಸಂಜಿಕ ಜಾಲತಾಣಗಲ್ಲಿ ಇದು ಬೇರೆ ಸ್ವರೂಪ ತೋರಿದೆ. ಸರಿಯಾಗಿ ವಿಚಾರ ತಲುಪಿಸದಿದ್ದಕ್ಕೆ ಕ್ಷಮೆ ಕೋರುತ್ತೇನೆ” ಎಂದಿದ್ದಾರೆ. ಅಷ್ಟೇ ಅಲ್ಲದೆ “ಕನ್ನಡ ಸಿನಿಮಾಗಳು ಗಡಿ ಮೀರಿ ಸಾಧನೆ ಮಾಡುತ್ತಿರುವುದಕ್ಕೆ ನನ್ನ ಹೆಮ್ಮೆ ಇದೆ” ಎಂದು ಸಹ ಹೊಗಳಿದ್ದಾರೆ.

]]>
5200
ಕಾಜಲ್ ಆಘರ್ವಾವಾಲ್ ಹಾಗೂ ಗೌತಮ್ ಕಿಚ್ಲು ಅವರ ಮಗುವಿನ ನಾಮದೇಯ ಬಹಿರಂಗ!!! https://sandalwoodsamachar.com/archives/5186 Wed, 20 Apr 2022 18:11:21 +0000 https://sandalwoodsamachar.com/?p=5186 ಟಾಲಿವುಡ್ ಕಂಡ ಖ್ಯಾತ ನಟಿ “ಕಾಜಲ್ ಆಘರ್ವಾಲ್” ಅವರು ಮಗದೀಎರ ಸಿನಿಮಾ ಮೂಲಕ ಬೆಳ್ಳಿತೆರೆ ಪರದೇಗೆ ಕಾಲಿಟ್ಟು ಸಕತ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಪ್ ಹಿಟ್ ನಟಿಯಾಗಿ ಮೆರೆದರು. ಟಾಲಿವುಡ್ ಮಾತ್ರವಲ್ಲದೆ ಕಾಲಿವುಡ್ ಹಾಗೂ ಬಾಲಿವುಡ್ ನಾಲು ತಮ್ಮ ಬೇರೂರಿದ್ದಾರೆ. 2020 ಅಕ್ಟೋಬರ್ ನಲ್ಲಿ ತನ್ನ ಗೆಳೆಯ ಉದ್ಯಮಿ ಗೌತಮ್ ಕಿಚ್ಲು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಿವಾಹವಾಗಿದ್ದರು ಸಹ ಕುಟುಂಬಸ್ಥರು ಕಾಜಲ್ ಅವರ ಸಿನಿರಂಗದ ವೃತ್ತಿ ಜೀವನಕ್ಕೆ ಯಾವುದೇ ರೀತಿಯ ಅಡ್ಡಿ ಮಾಡಿರಲಿಲ್ಲ ಎಂಬುದನ್ನು ಈ ಹಿಂದೆ ಕಾಜಲ್ ಅವರೇ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ತಾವು ಘರ್ಭಿಣಿ ಇರುವ ವಿಚಾರವನ್ನು ಸಹ ಆಗಾಗ ಸಾಮಾಜಿಕ ಜಾಲತಾಣವಾಗಿರುವ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಳ್ಳುತ್ತಿದ್ದರು.

ಕಳೆದ ಮಗಳವಾರ, ಏ19ಕ್ಕೆ ಈ ಜೋಡಿ ಕುಟುಂಬಕ್ಕೆ ಗಂಡು ಮಗುವಿನ ಜನನಾಗಮನಾಗಿದ್ದು, ಎಲ್ಲರುಗು ಸಿಹಿ ಸಂತಸವನ್ನು ಹಂಚಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷಕ್ಕೆ ಒಂದು ಪಾಪು ಅನ್ನುವ ಹಾಗೆಯೇ, ಈ ಜೋಡಿಗೆ ಇದೀಗ ಗಂಡು ಮಗುವಿನ ಜನನ ಆಗಿದೆ.

ಘರ್ಭಿಣಿ ಆದ ಬಳಿಕ ಕಾಜಲ್ ಅವರು ವಿಶ್ರಾಂತಿ ಒಅಡೆಯಲ್ಕು ತಮ್ಮ ಸಿನಿ ಬರುತ್ತಿ ಜೀವನದಿಂದ ಡದೊರ ಒಳಿದಿದ್ದರು. ಆದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾಣಿಗಳೊಂದಿಗೆ ಸಂಪರ್ಕದಲ್ಲಿದ್ದರು. ಈ ಮೂಲಕ ಕಾಜಲ್ ಪತಿ “ಗೌತಮ್ ಕಿಚ್ಲು” ಅವರು ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ತಮ್ಮ ಮಗುವಿಗೆ “ನೀಲ್ ಕಿಚ್ಲು” ಎಂಬುದಾಗಿ ನಾಮದೇಯ ಮಾಡಿರುವುದ್ದನ್ನು ಬಹಿರಂಗಪಡಿಸಿದ್ದಾರೆ.

]]>
5186
ತಮ್ಮ ದೈಹಿಕ ಕಸರತ್ತು ಮಾಡುವ ವಿಡಿಯೋ ಹಂಚಿಕೊಳ್ಳುವ ಮೂಲಕ ಹಾಟ್ ಸಮಂತಾ ಅಭಿಮಾನಿಗಳಿಗೆ ತಿಳಿಸಿದ ವಿಚಾರವಿದು.!!! https://sandalwoodsamachar.com/archives/5130 Mon, 18 Apr 2022 12:00:50 +0000 https://sandalwoodsamachar.com/?p=5130 ಧಕ್ಷಿಣಭಾರತದ ಹಾಟ್ ಹಾಗೂ ಗ್ಲಾಮರಸ್ ಖ್ಯಾತ ನಟಿ “ಸಮಂತಾ ರುತ್ ಪ್ರಭು” ಅವರು ಯೇ ಮಾಯ ಚೆಸಾವೆ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟು, ಅದೇ ಚಿತ್ರದ ನಾಯಕ ನಾಗ ಚೈತನ್ಯ ಅವರನ್ನು ಕೆಲವರ್ಷಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದರು. ವಿನಾಕಾರಣ ಕೆಲ ತಿಂಗಳುಗಳ ಹಿಂದೆ ಅಷ್ಟೇ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು.

ಸಾಂಸ್ಕೃತಿಕವಾಗಿ ಹೆಚ್ಚಿನ ಸಿನಿಮಾ ಒಆತ್ರಗಳನ್ನು ಮಾಡುವ ಮೂಲಕ ಹೆಸರಾಂತ ನಾಟಿಯಾಗಿ ಮೆರೆದ ಸಮಂತಾ ಅವರು ಈಗೀಗ ಬೋಲ್ಡ್ ಪಾತ್ರಗಳಲ್ಲೂ ಕ್ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ವಿಶೇಷಾವಾಗಿ ಅಭಿಮಾನಿಗಳ ಮನ ಮುಟ್ಟಿದ್ದರು. ಇಷ್ಟೆಲ್ಲ ಬೋಲ್ಡ್ ಪಾತ್ರ ವಹಿಸಲು ಆಕೆ ಬೋಲ್ಡ್ ಆಗಿ ಕಾಣಿಸಿಕೊಳ್ಳಬೇಕು. ಹೀಗೆ ಕಾಣಿಸಿಕೊಳ್ಳೂ ಮೊದಲು ಫಿಟ್ ಆಗಿರಬೇಕು.

ಹಾಗಾಗಿ ಇದೆ ಕಾರಣಕ್ಕೆ ಸಾಮ್ ಅವರು ತಮ್ಮ ಹೆಚ್ಚಿನ ಸಮಯ ದೇಹದ ಜಸರತಿನ್ನಕೇ ಕಾಕ ಕಕೆಯುತ್ತಾರೆ. ಮೊದಲಿಗೆ “ಫ್ಯಾಮಿಲಿ ಮ್ಯಾನ್-2” ಮೂಲಜ ತಮ್ಮ ಬೋಲ್ಡ್ ಅವತಾರವನ್ನು ಎಲ್ಲರಿಗೂ ಪರಿಚಯಿಸಿದ್ದರು. ಹಿಂದೆಯೇ ಪುಷ್ಪ ಸಿನಿಮಾದಲ್ಲಿ “ಉ ಅಂಟಾಚ ಮಾಮ” ಹಾಡಿನ ಮೂಲಕ ಇನ್ನು ಹೆಚ್ಚು ಹಾಟ್ ಪಾತ್ರವನ್ನು ಒಪ್ಪಿಕೊಂಡಿದ್ದರು.

ಇದೀಗ ಸಾಮಾಜಿಕ ಜಾಲತನಾವಾಗಿರುವ ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತಾವು ಬಾರಿ ಕಷ್ಟ ಪಟ್ಟು ಶ್ರಮ ವಹಿಸಿ ದೇಹ ಕಸರತ್ತನ್ನು ಮಾಡುತ್ತಿರುವ ವಿಡಿಯೋ ವೊಂದನ್ನು ಸಾಮ್ ಅವರು ಹಂಚಿಕೊಂಡಿದ್ದಾರೆ. ಜೊತೆಗೆ “ಸ್ಟ್ರಾಂಗ್ರ್ ಬಾಡಿ, ಸ್ಟ್ರಾನ್ಗ್ ಮೈಂಡ್” ಎಂದು ಟ್ಯಾಗ್ ಲೈನ್ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಮುಂದಿನ 2022 ಹಾಗೂ 2023 ವರ್ಷಗಲಲ್ಲಿ ತಮ್ಮ ಪಾಲಿಗೆ ಹೆಚ್ಚು ಶ್ರಮ ಹಾಗೂ ಸಾವಲಿನ ಸಮಯವಾಗಿರುತ್ತದೆ, ಹಾಗಾಗಿ ಹೆಚ್ಚಿನ ಕಸರತ್ತನ್ನು ಮಾಡುತ್ತಿರುವೆ ಎಂದು ಹಂಚಿಕೊಂಡಿದ್ದಾರೆ.

]]>
5130
ಘರ್ಭಿಣಿ ವಿಚಾರ ಹಂಚಿಕೊಂಡ ಹಿನ್ನಲೆಯಲ್ಲೇ ಬೇಬಿ ಬಂಪ್ ಫೋಟೋ ಹಂಚಿಕೊಂಡಿರುವ ಬಹುಭಾಷಾ ನಟಿ ಪ್ರಣೀತ ಸುಭಾಷ್… https://sandalwoodsamachar.com/archives/5050 Fri, 15 Apr 2022 06:25:50 +0000 https://sandalwoodsamachar.com/?p=5050 ತಾಯ್ತನ ಎಂಬುವುದು ಪ್ರತಿ ಹೆಣ್ಣಿಗೂ ಸಂಭ್ರಮದ ವಿಚಾರ. ತಾಯಿ ಆಗ್ತಿರುವ ವಿಚಾರ ತಿಳಿದು ಬಂದೊಡನೆ ಆಗುವ ಸ್ಸಂತಸ ಒಂದು ಹೆಣ್ಣಿಗೆ ಮಾತ್ರ ಸೀಮಿತವಲ್ಲ. ಇಡೀ ಕುಟುಂಬಕ್ಕೂ ಸೇರಿದ್ದು. ಇದೀಗ ಬಹುಬಾಷೆ ನಟಿ ಪ್ರಣೀತ ಅವರ ತಾಯ್ತನದ ಸರದಿ. ಪ್ರಣೀತ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರುತ್ತಾರೆ. ಈ ಹಿಂದೆ ಕಳೆದ ಮೇ 31ಕ್ಕೆ ಉದ್ಯಮಿಯನ್ನು ವಿವಾಹವಾಗಿದ್ದ ವಿಚಾರವನ್ನು ಕೆಲ ಕಾಲ ಗೌಪ್ಯವಾಗುತ್ತಿದ್ದರು. ಕೊರೊನ ಕರಣತರಗಳಿಂದ ಹೇಳಿಳ್ಕೊಳ್ಳಲು ಸಾಧ್ಯವಾಗಲಿಲ್ಲ ಎಮುಬಾದಾಗಿ ಹೇಳಿಕೊಂಡಿದ್ದರು.

ಹೌದು, ನಟಿ ಒರಣಿತ ಅವರು ತಾವು ತಾಯಿ ಆಗ್ತಿರುವ ವಿಚಾರವನ್ನು ಮೊನ್ನೆ ಅಷ್ಟೇ ರೊಮ್ಯಾಂಟಿಕ್ ಫೋಟೋ ಹಾಗೂ ಮಗುವಿನ ಸ್ಕ್ಯಾನಿಂಗ್ ದೃಶ್ಯವನ್ನು ವಿಬ್ಭಿನ್ನವಾಗಿ ತಮ್ಮ ಸಾಮಾಜಿಕ ಜಲತಾಣವಾಗಿರುವ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಾಯ್ತನದ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು.

ಇದೆ ಹಿನ್ನಲೇ ಯಲ್ಲಿ ನಟಿ ಪ್ರಣೀತ ಅವರು ತಮ್ಮ ಮಗುವಿನ ದಿನ ನಿತ್ಯ ಸಂಪರ್ಕವನ್ನು ಫೇಸ್ ಬುಕ್ ಕಾತೆಯಲ್ಲಿ ಘರ್ಭದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ” ನಾವು ತಾಯಿ ಆದ ನಂತರ ಮಾಡುವ ಮೊದಲನೇ ಕಾರ್ಯಯೆಂದರೆ, ಕನ್ನಡಿಯಲ್ಲಿ ಆಗಾಗ ಘರ್ಭವನ್ನು ಗಮಸಿವುದು”. ಯಂಬಂತೆ ಗಮ್ಮ ಖುಷಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪ್ರಣೀತ ತಾಯಿ ಆಗಿರುವುದರಿಂದ ತಾವು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ವಿಚಾರ ತಾವು ಹಂಚಿಕೊಂಡಿರುವ ಫೋಟೋಗಳ ಮೂಲಕ ತಿಳಿದು ಬಂದಿದೇ. ಘರ್ಭಿಣಿಯಾಗುವ ಕಾರಣ ತಾವು ನಟಿಸುತ್ತಿರುವ “ರಾವಣ ಅವತಾರ” ಎನ್ನುವ ಕನ್ನಡ ಚಿತ್ರಕ್ಕೆ ಬ್ರೇಕ್ ನೀಡಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

]]>
5050
ಕೆ.ಜಿ.ಯಫ್ 2 ಚಿತ್ರದೊಂದಿಗೆ ಬಿಡುಗಡೆ ಆಗಲಿದೆ ಈ ಎರೆಡು ಸಿನಿಮಾ ಟೀಸರ್ಗಳು!! https://sandalwoodsamachar.com/archives/4994 Thu, 14 Apr 2022 08:11:17 +0000 https://sandalwoodsamachar.com/?p=4994 ಯವುದಾದರು ಒಂದು ಸಿನಿಮಾ ಅಥವಾ ಹೆಸರಾಂತ ನಟನ ಸಿನಿಮಾ ಬಾರಿ ಹೆಸರು ಮಾಡಿ, ಅಭಿಮಾಣಿಗಳೆಲ್ಲ ಸಿನಿಮಾ ಬಿಡುಗಡೆಗೆಂದೇ ಕಾಯುತ್ತಿರುವಂತ ಒಂದು ಬಹುನಿರೀಕ್ಷಿತ ಹಾಗೂ ದೊಡ್ಡ ಸಿನಿಮಾ ಬಿಡುಗದೇ ಆಗುವಾಗ ಮೇತೊಂದು ಮುಂನೆಂಬರು ಸಿನಿಮಾದ ಟ್ರೈಲರ್ ಅಥವಾ ಟೀಸರ್ ಅಥವಾ ಸಿನಿಮಾ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವ ಟ್ರೆಂಡ್ ಈಗಿನದಲ್ಲ.

ಎಲ್ಲೆಲ್ಲೂ ಕೆ.ಜಿ.ಯಫ್ ದೇ ಧ್ಯಾನ ಆಗುರುವ ಇಂದು ಕಡೆಗೂ ಸಿನಿಮಾ ಬಿಡುಗಡೆಯ ದಿನ ಬಂದಿದೆ. ಈಗಾಗಲೇ ಬಾರಿ ಹೆಸರು ಮಾಡಿರುವ ಈ ಸಿನಿಮಾ ಬಿಡುಗಡೆ ಗು ಮುನ್ನವೇ ಬೆಜ್ಜಾನ್ ಸದ್ದು ಮಾಡಿತ್ತು. ಈ ಸಿನಿಮಾ ಬಿಡುಗಡೆಯೊಂದಿಗೆ ಮುಂಬರುವ ಸಿನಿಮಾದ ಟೀಸರ್ ಗಳನ್ನು ಬಿಡುಗಡೆ ಮಾಡಲಿರುವ ಸಂಭ್ರಬದ ವಿಚಾರವನ್ನು ಹಂಚಿಕೊಂಡಿದೆ “ಹೊಂಬಾಕೆ ಫಿಲ್ಮ್ಸ್” ನ ವತಿಯವರು.

ಅದುವು ಒಂದಲ್ಲ. ಎರಡು ಮುಂಬರುವ ಸಿನಿಮಾದ ಟೀಸರ್ಗಳನ್ನು ಕೆ.ಜಿ.ಯಫ್ 2 ಸಿನಿಮದೊಂದಿಗೆ ಜೋಡಿಸಿ ಬಿಡುಗಡೆ ಮಾಡಲಾಗುತ್ತಿದೆ. ಇಂದು ಏ.14ಕ್ಕೆ ಕೆ.ನಿ.ಯಫ್ 2 ಸಿನಿಮಾ ತೆರೆ ಕಾಣಲಿದ್ದು, ‘ರಿಷಬ್ ಶೆಟ್ಟಿ’ ಅಭಿನಯದ “ಕಾಂತಾರ”, ಹಾಗೂ ‘ಸಂತೋಷ ಆನಂದ್ ರಾಮ್’ ಅಭಿನಯದ “ರಾಘವೇಂದ್ರ ಸ್ಟೋರ್ಸ್” ಸಿನಿಮಾಗಳ ಟೀರ್ಸರ್ ಗಳನ್ನು ಇಂದು ಹೊಂಬಾಳೆ ಫಿಲ್ಮ್ಸ್ ನ ಅಡಿಯಲ್ಲಿ ಕಾಣಬಹುದು.

ಇನ್ನು ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಖ್ಯಾತ ನವರಸ ನಾಯಕ ಜಗ್ಗೇಶ್ ಅವರು ಕವಿಶೇಷ ಹಾಗೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ಈ ಎರೆಡು ಸಿನಿಮಾಗಳ ಟೀಸರ್ ಅನ್ನು ಇಂದು ಬಿಡುಗಡೆ ಆಗಿರುವ ಕೆ.ಜಿ.ಯಫ್ 2 ಚಿತ್ರದೊಂದಿಗೆ ಬಿಡುಗಡೆ ಮಾಡಲಿದ್ದು, ಚಿತ್ರ ತಂಡ ಹಾಗೂ ಅಭಿಮಾನಿಗಳು ಚಿತ್ರಕ್ಕೆ ಶುಭ ಕೋರಿದ್ದಾರೆ.

]]>
4994
ಕಾಂಡಮ್ ನಿಂದಾಗಿ ಇಗ್ಗ ಮುಗ್ಗ ಟ್ರೋಲ್ ಆದ ಟಾಲಿವುಡ್ ನ ಬೋಲ್ಡ್ ಹಾಗೂ ಖ್ಯಾತ ನಟಿ “ನಿಧಿ ಆಘರ್ವಾಲ್”!!! https://sandalwoodsamachar.com/archives/4975 Wed, 13 Apr 2022 13:22:29 +0000 https://sandalwoodsamachar.com/?p=4975 ದುಡ್ಡಿಗೋಸ್ಕರ ಏನೆಲ್ಲ ಮಾಡುವರು ಜನ ಎಂಬುದನ್ನು ಊಹಿಸಲು ಅಸಾಧ್ಯ. ಹೀಗಿದೆ ದುಡ್ಡಿನ ಕರಾಮತ್ತು. ದುಡ್ಡೇ ದೊಡ್ಡಪ್ಪ ಎನ್ನುಆ ಜನರಿಗೆ 4 ಕಾಸು ಸಿಗುತ್ತೆ ಎಂದರೆ ಎಂತ ಕಾರ್ಯವಿದ್ದರು ಮಾಡುವರು. ಅದರಲ್ಲೂ ಹೆಸರಾಂತ ಜನರಿಗೆ ಈ ಅವಕಾಶಗಳು ಕೇಳಿಕೊಂಡು ಬರುತ್ತವೆ. ಖ್ಯಾತ ರಶ್ಮಿಕ ಮಂಧಣ್ಣ ಅವರು ಈ ಹಿಂದೆ ಒಳ ಉಡುಪು ಜಾಹಿರಾತು ಒಂದನ್ನು ಮಾಡಿದ್ರು, ಈ ವಿಚಾರಕ್ಕೆ ಇಗ್ಗ ಮುಗ್ಗ ಟ್ರೋಲ್ ಆಗಿದ್ದರು. ಇದೆ ರೀತಿ ಮತ್ತೋರ್ವ ಖ್ಯಾತ ನಟಿ ಟ್ರೋಲ್ ಗೆ ಒಳಗಾಗಿದ್ದಾರೆ.

ಹೌದು. ಕಲವುದರು, ನಟಿಯರು ಹಾಗೂ ಹೆಅಸರಂತ ದೊಡ್ಡ ಜನರು ಖ್ಯಾತರಾದ ನ್ನತರ ಹಾಲವರು ಜಾಹೀರಾತುಗಳ ಅವಕಾಶ ಬೆನ್ನತ್ತಿ ಬರುತ್ತಿರುತ್ತವೆ. ಹೀಗಾಗಿ ಎಷ್ಟೋ ಜಾಹೀರಾತುಗಳಿಗೆ ಕಲವುದರು ರಾಯಭಾರಿಯಾಗಿರುತ್ತಾರೆ. ಇದೀಗ ಟಾಲಿವುಡ್ ನ ಖ್ಯಾತ ನಟಿ “ನಿಧಿ ಆಘರ್ವಾಲ್” ಅವರು ಕಾಂಡಮ್ ಜಾಹಿರಾತು ಒಂದನ್ನು ತಮ್ಮ ಸಮಾಜಿಕ ಜಲತಾಣವಾಗಿರುವ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈ ವಿಚಾಕರಕ್ಕೆ ಬಾರಿ ಟ್ರೋಲ್ ಆಗಿದ್ದರೆ.

ಕಾಂಡಮ್ ಎಂಬುವುದು ಒಂದು ಜಾಗೃತ ಗುಟ್ಟು. ಇದು ರಹಸ್ಯವಾದರು ಸಹ ಎಲ್ಲರಿಗೂ ಅಷ್ಟೇ ಅತ್ಯವಶ್ಯಕ. “ಡ್ಯುರೆಕ್ಸ್” ಎನ್ನುವ ಒಂದು ಕಾಂಡಮ್ ಜಾಹಿರತುವನ್ನು ನಿಧಿ ಅಘರ್ವಾಲ್ ಅವರು ಪ್ರೊಮೋಷನ್ಸ್ ಗಾಗಿ ಹಂಚಿಕೊಂಡಿದ್ದರು. ಈ ಕಾರಣದಿಂದಾಗಿ, ನೆಟ್ಟಿಗರು ಅಷ್ಟೇ ಅಲ್ಲದೆ ಕೆಲ ಅಭಿಮಾನಿಗಳು ಸಹ ವಿಬ್ಭಿನ್ನ ರೀತಿಯ ಕಾಮೆಂಟ್ಸ್ ನೊಂದಿಗೆ ವಿರುದ್ಧವಾಗಿ ಟ್ರೋಲ್ ಮಾಡಿದ್ದಾರೆ.

ನಿಧಿ ಆಘಾರ್ವಾಲ್ ಅವರು 2017 ರಲ್ಲಿ ಮೊದಲಿಗೆ ತೆಲುಗು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ತಮ್ಮ ಆಕರ್ಷಕ ಕಲೆಯ ಮುಕಾಂತರ ಇದೀಗ ಬಾಲಿವುಡ್ ನ ಟೈಗರ್ ಶರ್ಫ್, ಸೋನು ಸೂಡ್ ಖ್ಯಾತ ನಟರೊಂದಿಗೆ ನಟಿಸುವ ಅವಕಾಶಗಳು ಇವರ ಮುಂದಿದ್ದು, ಬಾಲಿವುಡ್, ಕಾಲಿವುಡ್ ನಲ್ಲೂ ಸಿನಿಮಾಗಳನ್ನು ಮಾಡುವಲ್ಲಿ ಸಕತ್ ಬ್ಯುಸಿ ನಟಿಯಾಗಿದ್ದಾರೆ.

]]>
4975
ಒಂದೇ ಒಂದು ಕಾಮೆಂಟ್ ಮೂಲಕ ರಣಬೀರ್ ಕಪೂರ್ ನೊಂದಿಗೆ ತಮ್ಮ ವಿವಾಹದ ಮಾಹಿತಿಯನ್ನು ಖಚಿತ ಪಡೆಸಿದ ಆಲಿಯಾ ಭಟ್!!! https://sandalwoodsamachar.com/archives/4963 Tue, 12 Apr 2022 14:23:30 +0000 https://sandalwoodsamachar.com/?p=4963 ಹಲವಾರು ಟಾಪ್ ಕಲಾವಿದರ ವಿವಾಹಕ್ಕೆ ಕಾಯುತ್ತಿರುವ ಅಭಿಮಾನಿಗಳು, ಆಗಾಗ ಅವರ ಕುರಿತು ಬರುವ ವಿವಾಹ ಮಾಹಿತಿಗಳು ಖಚಿತ ವಿಲ್ಲದಿದ್ದರು ಸಹ ನಿಜವೆಂದು ಊಹಿಸುವಸ್ತು ಹೆಚ್ಚು ಅಭಿಮಾನತ್ವವಿರುತ್ತದೆ. ಇದರ ಮದ್ಯ ಸ್ಟಾರ್ ನಟರಿಂದಲೇ ಖಚಿತ ಮಾಹಿತಿ ಸಿಕ್ಕಾಗ ಆಗೋ ಸಂಭ್ರಮವೇ ಬೇರೆ.

ಬಾಲಿವುಡ್ ನ ಕ್ಯೂಟ್ ಕಪ್ಪಲ್ ಏನಂದ್ರೆ ತಪ್ಪಾಗಲ್ಲ ಈ ಜೋಡಿ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಇಬ್ಬರು ಹಲವಾರು ದಿನಗಳಿಂದ ಜೊತೆ ಜಿತೆಯಲ್ಲಿ ಕಾಣಿಸಿಕ್ಕಂಡು ಡೇಟಿಂಗ್ ನಡೆಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ಜೋಡಿ ಗೌಪ್ಯವಾಗಿಯೇನು ಓಡಾನಾಟ ನಡೆಸುತ್ತಿಲ್ಲ, ಹಾಗಾಗಿ ಇವರ ಡೇಟಿಂಗ್ ವಿವಾಹಕ್ಕೆ ಕಾಲಿಡುವುದು ಕಚ್ಚುತವೆಂದು ಹಲವಾರು ಹಲವು ಬಗೆಯ ಮಾತನಾಡುತ್ತಿದ್ದರು.

ಈ ಕುರಿತಾಗಿ ಈ ಮದ್ಯ ಎಷ್ಟೋ ಮಾಹಿತಿಗಳು ಕೇಳಿಬಂದಿದ್ದವು ಇದೀಗ ಖಚಿತ ಮಾಹಿತಿ ಸ್ವತಃ ಆಲಿಯಾ ಭಟ್ ಖಚಿತ ಪಡಿಸಿದ್ದಾರೆ. “ನಿಕ್” ಎಂಬುವ ಯು ಟ್ಯೂಬರ್ ವ್ಯಕ್ತಿ ಆಲಿಯಾ ಭಟ ಅವರ ಅಪ್ಪಟ್ಟ ಅಭಿಮಾನಿ. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ನಾಯಕಿಯ ವಿವಾಹವಾಗುವ ವಿಚಾರ ತಿಳಿದು ಬಂದ ಕ್ಷಣವೇ ನಾಯಕ ರಸ್ತೆಯಲ್ಲಿ ಓಡಿಬರುವ ದೃಶ್ಯವನ್ನು ಓಹಿಸುವಂತೆ “ಏ.17ಕ್ಕೆ , ನಾನು ಹೀಗೆ ಓದುವೆನೆಂದು” ಬರೆದು ಕೊಂಡಿದ್ದಾರೆ.

ಆಲಿಯಾ ಮದುವೆ ಆಗುತ್ತಿರುವ ಹಿನ್ನಲೆಯಲ್ಲಿ ಹೀಗೆ ಕ್ಯಾಪ್ಟನ್ ನೀಡಿದ್ದರು. ಇದಕ್ಕೆ ಆಲಿಯಾ “ಡೆಡ್” ಎಂದು ಮೋಜಿನ ರೀತಿಯಕಲಿ ರಿಪ್ಲೈ ಕೊಟ್ಟಿದ್ದಾರೆ. ಈ ಮೂಲಕ ಆಲಿಯಾ ಭಟ್ ಸ್ವತಃ ತಂಮ್ಮ ವಿವಾಹದ ದಿನಾಂಕವನ್ನು ಖಚಿತ ಪಡೆಸಿದ್ದಾರೆ. ಇದು ಆಲಿಯಾ ಹಾಗೂ ರಣ್ಬೀರ್ ಅಭಿಮಾನಿಗಳಿಗೆ ಖುಷಿ ತರುವ ವಿಚಾರಾಗಿದೆ.

]]>
4963
ಕೆ.ಜಿ.ಯಫ್ 2 ಚಿತ್ರದ ಅಬ್ಬರದಿಂದ ಪೈಪೋಟಿ ನೀಡಿದ್ದ ಬಾಲಿವುಡ್ “ಜೆರ್ಸಿ” ಮತ್ತೊಂದು ವಾರಕ್ಕೆ ಬಿಡುಗಡೆ ದಿನಾಂಕವನ್ನು ಮುಂದುಳಪಟ್ಟಿದೆ!!! https://sandalwoodsamachar.com/archives/4959 Tue, 12 Apr 2022 13:58:04 +0000 https://sandalwoodsamachar.com/?p=4959 ಈಗಾಗಲೇ ಕೆ.ಜಿ.ಯಫ್ 2 ಬಿರುಗಾಳಿಯ ಅಲೆ ಅಬ್ಬರಿಸುತ್ತಿರುವುಡ್ನ ವಿಚಾರ ಇಡೀ ದೇಶಕ್ಕೆ ತಿಳಿದಿದೆ. ಇನ್ನೆನು ಬರುವ ಏ.14ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ವಿಚಾರವನ್ನು ತಿಳಿದು ಸಹ ಕೇಲವು ಪರಬಾಶೆ ಚಿತ್ರಗಳು ಪೈಪೋಟಿಗೆ ನಿಂತಿದ್ದವು, ಆದರೆ ಎಷ್ಟೋ ಚಿತ್ರ ನಿರ್ಮಾಪಕರಿಗೆ ಕೆ.ಜಿ.ಯಫ್ 2 ಎದುರು ಪೈಪೋಟಿಗೆ ನಿಲ್ಲಲಾರದು ಎಂಬುವ ವಿಚಾರ ಇದೀಗ ತಿಳಿದು ಬಂದಿದೆ.

ಈಗಾಗಲೇ ಹಲವು ಪರಭಾಷೆ ಚಿತ್ರಗಳು ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿತ್ತು. ಎಲ್ಲವು ಹೆಳಿದಂತೆ ಮಾಡಬೇಕಿದ್ದ ಸಿನಿಮಾ ತಂಡದವರು ಕೆ.ಜಿ.ಯಫ್ 2 ಚಿತ್ರದ ಅಬ್ಬರಕ್ಕೆ ತಮ್ಮ ಮುಂದಿಟ್ಟುಕೊಂಡಿದ್ದ ಹೆಜ್ಜೆಗಳನ್ನು ಹಿಂದಕ್ಕೆ ಸರಿಸಿಕೊಂಡಿದ್ದಾರೆ. ಅದರಲ್ಲೂ ಬಾಲಿವುಡ್ ಚಿತ್ರ ತಂಡ ಹೀಗೆ ಮಾಡಿರುವುದನ್ನು ಕೇಳಿದರೆ ಅಶ್ವರ್ಯ ಆಗುವ ಸುದ್ದಿ.

ಹೌದು. ಕೆ.ಜಿ.ಯಫ್ 2 ಚಿತ್ರದ ಅಬ್ಬರಕ್ಕೆ ಬಾಲಿವುಡ್ ನ ಖ್ಯಾತ ಶಾಹಿದ್ ಕಪೂರ್ ನಟನೆಯ “ಜೆರ್ಸಿ” ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಈಗಾಗಲೇ ಹಿಂದಿನ ಬಾರಿ ಘೋಷಿಸಿದ್ದಂತೆ ಕಳೆದ ಡಿಸೆಂಬರ್ನಲ್ಲಿಯೇ ಚಿತ್ರ ರೆಡಿ ಆಗಿ ಚಿತ್ರ ಮಂದಿರಗಳಿಗೆ ಬರಬೇಕಿತ್ತು, ಕೋವಿಡ್ ಕರಣತರಗಳಿಂದ ಏ.14ಕ್ಕೆ ಬಿಡುಗಡೆ ಎಂದು ಮರು ಘೋಷಿಸಲಾಗಿತ್ತು. ಆದರೆ ಮಾತು ನುಡಿದಂತೆ ನಡೆಸುಕುಳ್ಳುವುದರಲ್ಲಿ ಈ ಚಿತ್ರತಂಡ ವಿಫಲರಾಗಿದ್ದಾರೆ.

ಶಾಹಿದ್ ಕಪೂರ್ ನಟನೆಯ ಜೆರ್ಸಿ ಚಿತ್ರ ತೆಲುಗಿನ ಜೆರ್ಸಿ ಚಿತ್ರದ ರೇಮೇಕ್ ಆಗಿದ್ದು, ಈ ಹಿಂದೆ ಅರ್ಜುನ್ ರೆಡ್ಡಿ ಸಿನಿಮವನ್ನು ಕಬೀರ್ ಸಿಂಗ್ ವಿವಾಗಿ ರೇಮಕೇ ಮಾಡಿದ್ದರು. ಚಿತ್ರ ಅಂದುಕೊಂಡಿದ್ದಕಿಂತ ಹಿಟ್ ಆಗಿದ್ದು, ಅದೇ ನೀರೀಕ್ಷೆಯಲ್ಲಿ ಇದೀಗ ಜೆರ್ಸಿ ಚಿತ್ರವು ಸೇರಿದೆ. ವಿಶೇಷವೆಂದರೆ ಕಾಲಿವುಡ್ ನ ಬೀಸ್ಟ್ ಚಿತ್ರವು ಕನ್ನಡ ಚಿವೈರಕ್ಕೆ ಪೈಪೋಟಿ ನೀಡುತ್ತಿದ್ದು, ಎಲ್ಲಿಗೆ ಬಂದು ನಿಲ್ಲುತಡೆ ಎಂಬುದನ್ನು ಕಾದು ನೋಡಬೇಕಿದೆ.

]]>
4959
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಯ್ತು, ಇದೀಗ ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು ಅವರೊಂದಿಗೆ ಮೇಘ ಶೆಟ್ಟಿ ಫೋಟೋ ವೈರಲ್!!! ನಟ ಮಹೇಶ್ ಬಾಬು ಹಾಗೂ ಮೇಘ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ!?? https://sandalwoodsamachar.com/archives/4868 Sun, 10 Apr 2022 13:06:05 +0000 https://sandalwoodsamachar.com/?p=4868 ಸಂಜೆ ಶುರು ಅಯ್ತು ಅಂದ್ರೆ, ಇನ್ನು ಹೋಮ್ ಮೀನಿಸ್ಟರ್ ದೇ ಕಯ್ವಾದ. ಕರ್ನಾಟಕ ಮಾತ್ರವಲ್ಲ ಎಲ್ಲೆಡೆ ಹೀಗೆ. ಕನ್ನಡ ಮಾತ್ರವಲ್ಲ, ಎಲ್ಲ ಭಾಷೆಗಳಲ್ಲೂ ಹೀಗೇನೆ. ಅರೇ ಇದ್ದು ನಾಡಿನ ಹೋಮ್ ಮಿನಿಸ್ಟರ್ ಅಲ್ಲ. ಮನೆ ಮನೆಯಲ್ಲೂ ಹೋಮ್ ಮಿನಿಸ್ಟರ್ ಎನಿಸಿಕೊಂಡಿರುವ ಧರ್ಮಪತ್ನಿಯರ ಕುರಿತು. ಅಷ್ಟಕ್ಕೂ ಇದು ಧಾರಾವಾಹಿಗಳ ವಿಚಾರ. ಅದರಲ್ಲೂ ಕನ್ನಡದ ಖ್ಯಾತ ಝೀ ವಾಹಿನಿಯಲ್ಲಿ ಪ್ರಸಾರವಾಗುವ ” ಜೊತೆ ಜೊತೆಯಲಿ” ಧಾರಾವಾಹಿ ಎಲ್ಲರ ಫಾವೊರೇಟ್.

ಜೊತೆ ಜಿತೆಯಲ್ಲಿ ಧಾರಾವಾಹಿ ಇಷ್ಟು ಖ್ಯಾತವಾಗಳು ಬಾರಿ ಕತೆ ಮಾತ್ರ ಕಾರಣವಲ್ಲ,ಉಖ್ಯವಾಗಿ ನಟನೆ ಹಾಗೂ ನಟಿ ಅನು ಸಿರಿಮನೆ ಪಾತ್ರಧಾರಿ “ಮೇಘ ಶೆಟ್ಟಿ” ಒಂದು ಕಾರಣ. ಈಕೆಯ ಅದ್ಭುತ ನಟನೆಯಿಂದ ಹಾಗೂ ಸೌಂದರ್ಯದಿಂದ ಎಲ್ಲರ ಮನೆ ಹಾಗೂ ಮನ ಮೆಚ್ಚಿತ್ಮದ್ದ ಕಿರುತೆರೆ ಸ್ಟಾರ್ ನಟಿಯಾಗಿ ಮೆರಿಯುತ್ತಿದ್ದಾರೆ.

ಮೇಘ ಶೆಟ್ಟಿ ಅವರು ಆಗಾಗ ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಫೈಟೋಸ್ ಹಾಕುವುಫು ಸಹಜ. ಹಿಂದೆ ಒಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಟ್ಟಿಗೆ ಇದ್ದ ಪೊಹೋಟೋ ಹಾಕಿದ್ದರು. ಇದೀಗತಳಿವುಡ್ ಸ್ಟಾರ್ ಪ್ರಿನ್ಸ್ ನಟ ಮಹೇಶ್ ಬಾಬು ಅವರೊಟ್ಟಿಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದರೆ. ಇಬ್ಬರು ಜೋಡಿ ಆಗಿ ಸಿನಿಮಾ ಮಾಡುತ್ತಿದ್ದಾರೋ ಅಥವಾ ಜಾಹಿರಾತು ಮಾಡುತ್ತಿರಬಹುದು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಯಾವುದು ಖಚಿತ ಮಾಹುತಿ ಆಗಿಲ್ಲ.

ಮೇಘ ಶೆಟ್ಟಿ ಅವರು ಮಾಡಿದ್ದು ಕೇವಕ ಒಂದೇ ದಾರಬವಾಹಿ ಆದರೂ, ಧಾರಾವಾಹಿ ಇನ್ನು ಮುಗಿಯವಸ್ಟರಲ್ಲೇ ಇವರ ನಟನೆಗೆ ಮನ ಸೋತು ಅನೇಕ ಸಿನಿಮಾ ಆಫರ್ ಗಳ ಸೂರಿ ಮಳೆ ತಮ್ಮ ಮುಂದಿದೆ. ಗೋಲ್ಡನ್ ಸ್ಯಾರ್ ಗಣೇಶ್ ಅವರೋಂದಿಗೆ “ತ್ರಿಬಲ್ ರೈಡಿಂಗ್” ಸಿನಿಮಾದ ಮೂಲಕ ಕಿರುತೆರೆ ಇಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಚನಾಡ್ನ್ ಶೆಟ್ಟಿ ಅವರ ಒಂದು ಹಾಡಿನಲ್ಲಿ ನಾಯಕಿ ಯಾಗಿ ಕಾಣಿಸಿಕೊಂಡಿದ್ದರು. ಡಾರ್ಲಿಂಗ್ ಕೃಷ್ಣ ಜೊತೆ “ದಿಲ್ ಪಸಂದ್”, ಅಲ್ಲದೆ “ಕವೀಶ್ ಶೆಟ್ಟಿ” ಅವರೊಂದಿಗೂ ನಟಿಸುತ್ತಿದ್ದಾರೆ. ಹೀಗೆ ಅನೇಕ ಸಿನಿಮಾಗಳ ಪ್ರೊಜೆಕ್ಟ್ ಮೇಘ ಅವರ ಕೈಯಲ್ಲಿದೆ.

]]>
4868